ಗುರುವಾರ, ಆಗಸ್ಟ್ 22, 2013

ಒಲವು...

ಒಲವು...

ಛಳಿಯಲಿ ನಿನ್ನೊಲವಿನ 
ಮಳೆ ಹನಿಯ ಸಂಭ್ರಮ 
ನೆನೆದ ನನ್ನೆದೆಯ ನೆಲದಿ 
ಬಿಸಿಯುಸುರಿನ ಘಮ ಘಮ... 

ನಿನ್ನೊಲವಲಿ ಮಿಂದೆನ್ನ ಹೃದಯ
ಮೆದುವಾಯಿತಲ್ಲ ಈಗ,
ಮುದ್ದೆಯಾಗುವ ಮುನ್ನ
ತಬ್ಬಿ ತೀಡು ಬಾ ಬೇಗ!!

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: